Basavaraj S Hiremani profile
Basavaraj S Hiremani
7 2 2
Posts Followers Following
Basavaraj S Hiremani
Quote by Basavaraj S Hiremani - ವೆಸನದ ಶಿಶು ಎಂದು
ಎಸೆದರು ಕಸದ ತೊಟ್ಟಿಯೊಳು..
ಮಸನದ ದಾರಿಯೊಳು ಮಿಡಿಯುವ ಮನಕ್ಕಿದು
ಮತ್ತೆ ದೊರೆಯುವದೆನಯ್ಯ..
ಕುಸು ಹುಟ್ಟಲಾರದೆಂದು ಕಲ್ಲು ದೇವರ ಮುಂದೆ
ಕೈ ಮುಗಿದು ಬೇಡಿಕೊಂಬುವರಯ್ಯ..
ಹೇಡಿ ಮಾನವ ಜನ್ಮವಿದರಿಯದು
ಮನದ ತೃಷೆಗೆ, ಧನಿದ ದೇಹವಿದು
ಬಾಡಿ ಹೋಗಿತ..ಎಂದನಯ್ಯ ಆನಂದಬಸವ.
ರ:(೧೮೯೧)

 - Made using Quotes Creator App, Post Maker App
0 likes 0 comments
Basavaraj S Hiremani
Quote by Basavaraj S Hiremani - 

🌺Say the nectar everyday🌺 

Not knowing is the taste of karma Non-mingling is banishment. It is error to see truth in the dead, What is not understood is the human birth mark..! Do live.. Endanayya Anandabasava. (1852)




 - Made using Quotes Creator App, Post Maker App
0 likes 0 comments
Basavaraj S Hiremani
Quote by Basavaraj S Hiremani - 🌺ನಿತ್ಯೊಂದು ಅಮೃತ ನುಡಿ🌺

ಉಪಕಾರಿ ನಿನ್ನ ಬಾಯೊಳು ಅಪಚಾರದ ಮಾತುಗಳೇಕೆ?
ತನ್ನ ಕರ್ಮಕ್ಕೆ ಇನ್ನೊಬ್ಬರನ್ನು ಬಲಿ ನೀಡ ಬಯಸಿದಾಗ ಇಂತಹ  ಹೀನ ಕೃತ್ಯಕ್ಕೆ..!
ಕೈ ತುತ್ತಾಗಿ ವಿಷ ಉಣಿಸುವ ಮನುಷ್ಯನಾಗಿರುವೇನು?
ನೀ ನೀಡಿದ ನೋವಿನ ಬಾಧೆಗೆ ಅನುಭವಿಸುವ ಮನ ನೀನಾಗಿ ನೋಡಿದಾಗs  ನೋವು ಎಂತಹವರನ್ನು ಬಿಡದು, ನೋವಿನಲ್ಲಿ ನೋವು ಮರಕ ನೋಡದಿರು ಎಂದ ಆನಂದಬಸವ.ರ:(೧೬೯೬)
 - Made using Quotes Creator App, Post Maker App
0 likes 0 comments
Basavaraj S Hiremani
Quote by Basavaraj S Hiremani - ಕಲ್ಲೆದೆಗೆ ತಿಳಿಬೇಕು ಎಲ್ಲಾ..! ಅಲ್ಲಿಯೇ ನಡೆಯುವ ಚಿಂತನೆಗಳ ಮರೆತು
ಹೋಗುತ್ತಿರುವ ಪ್ರೀತಿ ನಶಿಸಿಬಾರದೆಂಬ ಆಧರಿತ ಮನಸ್ಸಿನ ಅಪಾರ ಕೀರ್ತಿಯೂ ಉಳಿಸಿಕೊಳ್ಳುವ ಸುಖ-ಶಾಂತಿ.
ಓ ಹೃದಯವೇ ಒಡೆದಾಳಬೇಡ ನಿನ್ನಿಂದಲೇ 
ನಿನ್ನಾಳಕ್ಕೆ ಬಿಟ್ಟ ಉಹಿಸಿ ಉಳಿಸಬೇಕು.
ಆನಂದಬಸವ.ರ:(೧೬೮೨) - Made using Quotes Creator App, Post Maker App
0 likes 0 comments
Basavaraj S Hiremani
Quote by Basavaraj S Hiremani - ಕಲ್ಲೆದೆಗೆ ತಿಳಿಬೇಕು ಎಲ್ಲಾ..! ಅಲ್ಲಿಯೇ ನಡೆಯುವ ಚಿಂತನೆಗಳ ಮರೆತು
ಹೋಗುತ್ತಿರುವ ಪ್ರೀತಿ ನಶಿಸಿಬಾರದೆಂಬ ಆಧರಿತ ಮನಸ್ಸಿನ ಅಪಾರ ಕೀರ್ತಿಯೂ ಉಳಿಸಿಕೊಳ್ಳುವ ಸುಖ-ಶಾಂತಿ.
ಓ ಹೃದಯವೇ ಒಡೆದಾಳಬೇಡ ನಿನ್ನಿಂದಲೇ 
ನಿನ್ನಾಳಕ್ಕೆ ಬಿಟ್ಟ ಉಹಿಸಿ ಉಳಿಸಬೇಕು.
ಆನಂದಬಸವ.ರ:(೧೬೮೨) - Made using Quotes Creator App, Post Maker App
0 likes 0 comments
Basavaraj S Hiremani
Quote by Basavaraj S Hiremani - 🌺ನಿತ್ಯೊಂದು ಹೊತ್ತು ನುಡಿ ಆಯ್ದಿಡು ಬಾಳಿಗೆ🌺

ಎಲ್ಲರಂತಹದಲ್ಲ ಈ ಮುಗ್ದ ಜೀವ
ಇದಕ್ಕೆ ಇನ್ನೊಬ್ಬರ ಒಳ್ವೇದ, ಸಂವೇದನೆ 
ಅಳೆ, ತೊಳೆದು ಅದರ ಮೇಲೆ 
ಅನುಂಕಂಪವನಿಟ್ಟು ರಕ್ಷಿಸಲು ತನ್ನಲ್ಲಿರುವ 
ಜ್ಞಾನ ಬಲವ ಕೊಟ್ಟು,
ಒಲವ ತುಂಬುವುದೇ ಮನೋಜ್ಞಾನಿ ಲಕ್ಷಣವೆಂದಾಯ್ದ 
ತೀಕ್ಷ್ಣ ಮತಿ ಎಂದ ಆನಂದಬಸವ. ರ:(೧೫೯೧) - Made using Quotes Creator App, Post Maker App
2 likes 0 comments
Basavaraj S Hiremani
Quote by Basavaraj S Hiremani - ಶೀರ್ಷಿಕೆ: ನೆಡೆ ಸಿದ್ಧಿ ಮನ,ಬುದ್ಧಿಗಾಗಿ

ಸಿದ್ಧಿ ಕಾಣ ಬೇಕಿದೆ ಬುದ್ಧಿ
ನೀ ನಿರಲು ಅದರೊಳಗೆ ಮನುವಾಗಿದ್ದಿ..
ಬಿದ್ದೆ..! ನೀ ಬದುಕಿನೊಳ ಹೊಂಡದ ಮೀನಾಗಿದ್ದಿ
ಭವದೊಳ್ಗ ಇಂವನಾಡಿಸುವ ಗೊಂಬೆ ನೀನಾಗಿದ್ದಿ..!!

ಒಮ್ಮೆ ಅವನ ಕರರೆಗಾಗಿ ನೀ ಕುಳಿತಿದ್ದೆ..!
ನಿಧಿ ಮನಕ್ಕೆ ವಿಧಿಯಾಗಿ ನಿದ್ದೆ
ಬರಲೊಂದು ಸಂದಿ ಬೇಸರಾಗಿದ್ದೆ..!
ಹೊರಡಲು ಯಾರ ಗೊಡುವಿಲ್ಲೆಂದು ಹೋಗುತ್ತಿದ್ದೆ..!!

ಎಂಟು ಗಾಲಿಯ ರಥದೊಳು ಹೊಂಟು
ಬಂಟರೇಳೆಂಟು ಹಾಡಿ ಹೋಗಳುವರುಂಟು
ಕೇಳುವುರ್ಯಾರು ? ನಿಲ್ಲದ ತೇರು
ಮೋಕ್ಷದೊಳು ಸಾಕ್ಷಿ ಶಾಂತಿಯೊಳು ಕೇಳು..!!

ಅವರ್ಯಾರು ? ಇವರ್ಯಾರು ? ಇಲ್ಲಿ 
ಯಾರ ಸ್ವಾಧೀನಕ್ಕೆ ತೆಗೆದುಕೊಳ್ಳುವ ಸ್ಥಿರಕಾಣದು.
ಅಸ್ಥಿರ ಕಾಯ ಮಣ್ಣು ಮನೆಯೊಳು ಬಿನ್ನವಿಲ್ಲದೆ 
ಧರೆ, ಗಿರಿಯ ಮೊರೆ ತೀರಕ್ಕೆ ಕರೆ ಮುಕ್ತಿ..!!

ಶರಣು ಭವದೊಳು ನೀ ಎರವಾಗಿ
ಬಾಳು ,ಇದು ಮೂರು ದಿನದ ಅವಧಿ
ಪುರದೊಳಗಿರು ಗರಡಿರ ಮನೆ ಬಾಗಿಲು ತೆರದಿ
ಅನು ಬೇಕು ಮನಕ್ಕೆ ನೀ ನೋಡು ಆನಂದಬಸವನ ಪದದಿ..!!

 ಶರಣು ಸರ್ವರಿಗೂ  ಬುದ್ಧ ಪೂರ್ಣಿಮೆಯ ಶುಭಾಶಯಗಳು..
👉ಆನಂದಬಸವ.🙏 - Made using Quotes Creator App, Post Maker App
4 likes 0 comments